ಯಾದಗಿರಿ
-
ಯಾದಗಿರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಣಕು ಪ್ರದರ್ಶನ ಯಶಸ್ವಿ; ಶಾಸಕ ಚನ್ನಾರೆಡ್ಡಿ ಪಾಟೀಲ್
ಯಾದಗಿರಿ ಮೇ.18:- ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ಆಪರೇಷನ್ ಅಭ್ಯಾಸ ಹೆಸರಿನ ಅಣಕು ಪ್ರದರ್ಶನವನ್ನು ನಗರದಲ್ಲಿಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ನಗರ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಹೇಳಿದರು. ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಕಲ್ಬುರ್ಗಿ ಎಸ್ ಡಿ ಆರ್ ಎಫ್ ತಂಡ, ಜೆಸ್ಕಾಂ,ಲೋಕೋಪಯೋಗಿ, ಕ್ರೀಡಾ ಇಲಾಖೆ,ಎನ್.ಎಸ್.ಎಸ್ ಹಾಗೂ ,ಎನ್ ಸಿ ಸಿ ಮತ್ತು ಆಶಾ ಕಾರ್ಯಕರ್ತೆಯರ ತಂಡಗಳ ಅಣಕು ಪ್ರದರ್ಶನ ವೀಕ್ಷಿಸಿ ಅವರು…
Read More » -
ಮಾನ್ವಿ ಸಿಸಿ ರಸ್ತೆ ಕಾಮಗಾರಿ ನೆಪದಲ್ಲಿ 50 ಲಕ್ಷ ಲೂಟಿ
ಮಾನ್ವಿ ಸಿಸಿ ರಸ್ತೆ ಕಾಮಗಾರಿ ನೆಪದಲ್ಲಿ 50 ಲಕ್ಷ ಲೂಟಿ ತಾಲೂಕಿನ ಕರಡಿಗುಡ್ಡ ಸಿ ಸಿ ರಸ್ತೆ ಕೆಕೆಆರ್ ಡಿಬಿ ಯೋಜನೆ ಅನುದಾನ ಮಾನ್ವಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಶಾಮೀಲು ರೈತ ಸಂಘದ ಮುಖಂಡ ಹೊಳೆಪ್ಪರಿಂದ ಗಂಭೀರ ಆರೋಪ ಗುತ್ತಿಗೆದಾರ ಮೋಹನರಿಂದ ಕಳಪೆ ಕಾಮಗಾರಿ ಎಂದು ಆರೋಪ ಶಾಸಕ ಜಿ. ಹಂಪಯ್ಯ ನಾಯಕ ಕಳಪೆ ಕೆಲಸದ ಬಗ್ಗೆ ಏನ್ಅಂತಿರಾ? ಮಾನವಿ ಸುದ್ದಿ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ಕಾಮಗಾರಿ ಕಳಪೆ ಮಾಡಿಲಾಗುತ್ತಿದೆ ಎಂದು ಮುಖಂಡರು ಖಂಡಿಸಿದ್ದಾರೆ. 2023-24…
Read More »