ರಾಯಬಾಗ
-
ಮಳೆ ಗಾಳಿಗೆ ಮನೆಯ ಪಾತ್ರಾಸ್ ಶೀತಲ; ಮಳೆಯ ಆವಾಂತರದಿಂದ ಬೀದಿ ಪಾಲಾದ ಕುಟುಂಬ.
ರಾಯಬಾಗ: ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು ಶೀತಲಗೊಂಡಿದ್ದು, ಕಡು ಬಡತನದ ಕುಟುಂಬವೊಂದು ಬೀದಿ ಪಾಲಾದ ಘಟನೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸಾಮನೆ ತೋಟದಲ್ಲಿ ಸಂಭವಿಸಿದೆ. ಹಿಡಕಲ್ ಗ್ರಾಮದ ನಿವಾಸಿ ಪ್ರವೀಣ ಮಾಂಗ ಎಂಬುವವರು ತಮ್ಮ 6 ಗುಂಟೆ ಭೂಮಿಯಲ್ಲಿ ಸರಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಕೊಂಡು ಹೆಂಡತಿ ಹಾಗು ಇಬ್ಬರು ಮಕ್ಕಳೋಡನೆ ಜೀವನ ಸಾಗಿಸುತಿದ್ದರು. ಆದರೆ ಬುಧವಾರ ರಾತ್ರಿ 9 ಗಂಟೆಗೆ ಸುರಿದ ಮಳೆ ಹಾಗು ಗಾಳಿಗೆ ಮನೆಯ ಪಾತ್ರಾಸ್ ಹಾಗು ಗೋಡೆಗಳು…
Read More » -
ಕುಡಚಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬ ಶಾಂತಿ ಸಭೆ.
ಕುಡಚಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ರತನಕುಮಾರ ಜಿರಗ್ಯಾಳ ನೇತೃತ್ವದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಶಾಂತಿ ಪಾಲನಾ ಸಭೆ ನಡೆಯಿತು. ಸಿಪಿಐ ರತನಕುಮಾರ ಜಿರಗ್ಯಾಳ ಮಾತನಾಡಿ ಭಾರತ ದೇಶದ ಯುವಕರ ಏಕೈಕ ದೊಡ್ಡ ಹಬ್ಬ ಆಗಿರುವುದರಿಂದ ನಾವು ಯಾರಿಗೂ ಕೂಡ ಒತ್ತಾಯದಿಂದ ಬಣ್ಣ ಹಚ್ಚುವುದಾಗಲಿ ವಾಹನಗಳನ್ನು ಓಡಿಸುವುದಾಗಲಿ ಮಾಡದೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಹಬ್ಬವನ್ನು ಸಾಮರಸ್ಯ ಸಂತೋಷದಿಂದ ಆಚರಿಸಬೇಕಾಗಿ ತಿಳಿಸಿದರು. ಸಭೆಯಲ್ಲಿ ಕುಡಚಿ ಠಾಣೆ ಪಿಎಸ್ಐ ಪ್ರೀತಮ ನಾಯಿಕ ಮಾತನಾಡಿ ಭಾರತ ಒಂದು ಹಬ್ಬಗಳು…
Read More » -
ಸುಮಾರು 40ಲಕ್ಷ ಅನುದಾನದಲ್ಲಿ ಪರಮಾನಂದವಾಡಿ ಪಂಚಾಯತಿ ಕಾರ್ಯಾಲಯಕ್ಕೆ ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಜಿ ಚಾಲನೆ.
ಕುಡಚಿ : ರಾಯಬಾಗ ತಾಲೂಕೀನ ಪರಮಾನಂದವಾಡಿ ಗ್ರಾಮದ ನೀರು ಶುದ್ದಿಕರಣ ಘಟಕದ ಬಳಿ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಚಾಲನೆ ನೀಡಿದರು. ಕೇಂದ್ರ ಸರಕಾರದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 20 ಲಕ್ಷರೂಪಾಯಿ ಹಾಗೂ ಎಸ್ಕ್ರೋ ಅನುದಾನದಡಿಯಲ್ಲಿ 19 ಲಕ್ಷ 35 ಸಾವಿರ ಒಟ್ಟು 39 ಲಕ್ಷ 35 ಸಾವಿರ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಗೊಳ್ಳಲಿದೆ. ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಭೂಮಿ ಪೂಜೆಯನ್ನು ಪರಮಾನಂದವಾಡಿ ಗ್ರಾಮದ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ಪೀಠಾದಿಪತಿ ಡಾ// ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮತ್ತು…
Read More » -
ಯಲ್ಪಾರಟ್ಟಿ ಅರಣ್ಯ ಸಿದ್ಧೇಶ್ವರ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಲಕ್ಷಾಂತರ ಭಕ್ತ ಸಮೂಹ.
ಕುಡಚಿ; ರಾಯಭಾಗ ತಾಲೂಕಿನ ಯಲ್ಪರಟ್ಟಿ ಗ್ರಾಮದ ತಾಲೂಕಿನ ಎರಡನೇಯ ಅತಿದೊಡ್ಡ ಜಾತ್ರೆ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಅತಿ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ಕೊನೆಯ ದಿನದ ನಿಮಿತ್ಯ ದೇವರ ಮೇಲೆ ಭಂಡಾರ ತೂರಿ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ನಾಲ್ಕೂ ದಿಕ್ಕಿಗಳಿಂದ ಉಲ್ಕೆಗಳಂತೆ ಭಂಡಾರ ತೂರಿ ಬರುವ ದೃಶ್ಯ ನಯನಮನೋಹರವಾಗಿತ್ತು. ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆ ಪ್ರಾರಂಭವಾದ ಮೊದಲ ದಿನದಿಂದ ದೇವರಿಗೆ ಭಕ್ತರು ಉರುಳು ಸೇವೆ ಸಲ್ಲಿಸುವುದು ವಾಡಿಕೆ ಅದರಂತೆ ನಾಲ್ಕನೇ ದಿನ…
Read More » -
ಪ್ರಭಾಕರ ಕೋರೆ ಅವರಿಂದ ಪ್ರತಿಭಟನಾ ರೈತರಿಗೆ ಬೆದರಿಕೆ…?
ರಾಯಬಾಗ : ಶಿವಶಕ್ತಿ ಶುಗರ ಪ್ಯಾಕ್ಟರಿ ಮಾಲೀಕ ಪ್ರಭಾಕರ ಕೋರೆ ಅವರು ಪ್ರತಿಭಟನಾ ರೈತರ ಮೇಲೆ ಬೆದರಿಕೆ ಹಾಕಿದ ವಿಡಿಯೋ ಒಂದು ಲಭ್ಯವಾಗಿದೆ ರಾಯಬಾಗ ತಾಲೂಕಿನ ಯಡ್ರಾವ ಸೌದತ್ತಿ ಶುಗರ್ ಪ್ಯಾಕ್ಟರಿ ಮುಂದೆ ಪ್ರತಿಭಟಸಿದ ರೈತರ ಮೇಲೆ ಪ್ರಭಾಕರ ಕೋರೆ ಜೀವ ತೆಗೆಯುವ ಎಚ್ಚರಿಕೆ ಪ್ಯಾಕ್ಟರಿ ದೊಡ್ಡ ಪ್ರಮಾಣದಲ್ಲಿ ನಡೆಸಬೇಕು ಎನ್ನುವ ಒಂದು ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತ ಪಡಿಸಿದ ಸುತ್ತಮುತ್ತಲಿನ ರೈತರು ಜಮೀನಿನಲ್ಲಿ ಕಲುಷಿತ್ ನೀರಿನಿಂದ ಆರೋಗ್ಯ ನೀರು ಬೆಳೆ ಎಲ್ಲವು ಪ್ಯಾಕ್ಟರಿ ಯಿಂದ ಹಾಳಾಗುತ್ತಿದೆ ಈ ಪ್ಯಾಕ್ಟರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡಿದರೆ…
Read More » -
ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದಿದ್ದಕ್ಕೆ ಸಾಹುಕಾರ್ ಹೆಸರು ಹೇಳಿದ ವ್ಯಕ್ತಿಗಳು.
ರಾಯಭಾಗ : ರಸ್ತೆಯ ಮೇಲೆ ಹೆಲ್ಮೆಟ್ ಇಲ್ಲದೇ ಓಡಾಡೋರಿಗೆ ಅಸ್ತ್ರವಾಯ್ತಾ “ಸಾಹುಕಾರ್ “ ಪದ? ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದಿದ್ದಕ್ಕೆ ಸಾಹುಕಾರ್ ಹೆಸರು ಹೇಳಿದ ವ್ಯಕ್ತಿಗಳು. ಡ್ಯೂಟಿಮೇಲಿದ್ದ ಪಿಎಸ್ಐಗೆ ಸಾಹುಕಾರ್ ಭಯ ತೋರಿಸಿದ ವಿಠ್ಠಲ್ ಲಗಳಿ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ಘಟನೆ ನಡೆದಿದ್ದು. ಹಾರೂಗೇರಿ ಠಾಣೆ ಶಿವಾನಂದ ಕಾರಜೋಳ ಅವರು ಕೆಪಿ ಆಕ್ಟನಡಿ ಕೇಸ್ ಹಾಕುತ್ತೆನೆ ಎಂದಾಗ . ಜಾತಿನಿಂದನೆ ಕೇಸ್ ಹಾಕ್ತಿನಿ ಅಂತ ಪಿಎಸ್ಐಗೆ ಮರಳಿ ಅವಾಜ್ ಹಾಕಿದ್ದಾನೆ ಈ ಭೂಪ. ಬಾಡಿ ಕ್ಯಾಮರಾ ಹಾಕಿದ್ದ ಪಿಎಸ್ಐ ನ…
Read More » -
ಮೂರು ದಿನ ನಡೆಯಲಿದೆ ತುರಡಗಿ ತಿಮ್ಮಮ್ಮನವರ ಆರಾಧನೆ ಮಹೋತ್ಸವ
ಮುದಗಲ್ : ಪಟ್ಟಣ ಸಮೀಪದ ಹೂನೂರು ಗ್ರಾಮದ ಶ್ರೀ ಕ್ಷೇತ್ರ ಅಮ್ಮನಕಟ್ಟೆಯಲ್ಲಿ ಶ್ರೀ ಸಾಧ್ವ ಶಿರೋಮಣಿ ತುರಡಗಿ ತಿಮ್ಮಮ್ಮನವರ 212 ನೇ ಆರಾಧನೆ ಮಹೋತ್ಸವ ಇದೆ ಜನವರಿ 29,30,31 ರಂದು ನೆಡೆಲಿದೆ. 29 ಬುಧುವಾರ ರಂದು ಶ್ರೀ ಪುರಂದರದಾಸರ ಪುಣ್ಯಾರಾಧನೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ್, ಪೂಜೆ ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ, ದಾಸವಾಣಿ ಕಾರ್ಯಕ್ರಮ ನಡೆಲಿದೆ 30 ಗುರುವಾರ ರಂದು ಶ್ರೀ ಸಾದ್ವಿ ಶಿರೋಮಣಿ ತುರಡಗಿ ತಿಮ್ಮಮ್ಮನವರ ಆರಾಧನೆ ಮಹೋತ್ಸವ, ಸಾಮೂಹಿಕ ಜವಳ, ಉಪನಯನ, ಉಚಿತ ವಿವಾಹ, ವಿವಧ ವ್ಯಾಧ್ಯಗಳಿಂದ ತುರಡಗಿ ಗ್ರಾಮದಿಂದ ಅಮ್ಮನವರನ್ನು…
Read More » -
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಜಿಲ್ಲಾ ಮಟ್ಟದ ಸಮನ್ವಯ/ಪ್ರಗತಿ ಪರಿಶೀಲನಾ ಸಭೆ ಮಹಿಳೆಯರ ಮೇಲಿನ ದೌರ್ಜನ್ಯತಡೆಗಟ್ಟಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ : ಮಹಿಳೆಯರ ಸುರಕ್ಷತೆ-ಸಬಲೀಕರಣಕ್ಕೆ ವಿಶೇಷ ಗಮನ ನೀಡಬೇಕು. ಮಹಿಳಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸಹಾಯವಾಣಿ, ಬಾಲ್ಯ ವಿವಾಹ, ಮತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಬುಧವಾರ…
Read More »