ಬೆಳಗಾವಿ

ಶ್ರೀ “ಗಂಗಾಧರರಾವ್ ದೇಶಪಾಂಡೆ ವಸ್ತು ಪ್ರದರ್ಶನ ಕೇಂದ್ರವನ್ನು” ಉದ್ಘಾಟಿಸಿದ ಸಿ.ಎಂ ಸಿದ್ದರಾಮಯ್ಯ.

ಬೆಳಗಾವಿ: ಬೆಳಗಾವಿಯ ರಾಮತೀರ್ಥ ನಗರದಲ್ಲಿ ಸ್ವಾತಂತ್ರ್ಯ ಯೋಧ ಶ್ರೀ ಗಂಗಾಧರರಾವ್ ದೇಶಪಾಂಡೆ ವಸ್ತು ಪ್ರದರ್ಶನ ಕೇಂದ್ರವನ್ನು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಜೊತೆಗೆ ಉದ್ಘಾಟಿಸಲಾಯಿತು.

ಸಚಿವರಾದ ಶ್ರೀ ಎಚ್.ಕೆ.ಪಾಟೀಲ, ಡಾ.‌ಎಚ್.ಸಿ.ಮಹಾದೇವಪ್ಪ, ಶ್ರೀ ದಿನೇಶ ಗುಂಡೂರಾವ್, ಶ್ರೀ ಶಿವರಾಜ ತಂಗಡಗಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಪ್ರಕಾಶ ಹುಕ್ಕೇರಿ, ಶಾಸಕರು ಶ್ರೀ ಅಶೋಕ ಪಟ್ಟಣ, ಶ್ರೀ ಆಸೀಫ್ ಸೇಠ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button