ಬೆಂಗಳೂರು

5 ಕೋಟಿ ಓಟಿನ ಒಡೆಯನಾದ ಹನುಮಂತ, ಬಿಗ್ ಬಾಸ್ ಸಿಸನ್ 11 ಕಪ್ ಗೆದ್ದುಬಂದ ದೋಸ್ತ್….

ಬೆಂಗಳೂರು: ಅಂತು ಇಂತು ಬಿಗ್ ಬಾಸ್ ಪೆಕ್ ಅನ್ನುವವರೆಲ್ಲ,  ಇಲ್ಲ ಬಿಗ್ಬಾಸ್ ವ್ಯಕ್ತಿ ಹಾಗೂ ವ್ಯಕ್ತಿತ್ವದ ಆಟ ಎನ್ನುವ ರೀತಿ ಹನುಮಂತ ಗೆಲ್ಲುವ ಮೂಲಕ ಆ ಮಾತನ್ನು ಸುಳ್ಳು ಮಾಡಿದ್ದಾರೆ.

ಕನ್ನಡ ಬಿಗ್ ಬಾಸ್ ಫಿನಾಲೆ ಮುಕ್ತಾಯದ ಹಂತ ತಲುಪಿದೆ.  ಬಿಗ್ ಬಾಸ್  ಕಪ್ ಗೆಲ್ಲುವಲ್ಲಿ  ನಮ್ಮ ಉತ್ತರ ಕರ್ನಾಟಕ ಹೈದ ಹನುಮಂತ ಯಶಸ್ವಿ ಯಾಗಿದ್ದಾರೆ.

ತನ್ನ ಸಂಗೀತದ ಮೂಲಕ ಜನರ ಮನಸ್ಸು ಗೆದ್ದ ಹನುಮಂತ ಈ ಬಾರಿ ಬಿಗ್ ಬಾಸ್ ಕಿರಟ ಮುಡಿಗೆರಿಸಿಕೊಂಡಿದ್ದಾರೆ.. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ ತನ್ನ ಚಾಣಾಕ್ಷತನದಿಂದ ರಾಜ್ಯದ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ.

ಸಧ್ಯ ಬಿಗ್ ಬಾಸ್ ನಲ್ಲಿ ಹನುಮಂತ ಮೊದಲನೇ ಸ್ಥಾನ ಪಡೆದುಕೊಂಡಿದ್ದು ಎರಡನೇ ಸ್ಥಾನವನ್ನು ತ್ರಿವಿಕ್ರಮ ಪಡೆದುಕೊಂಡಿದ್ದಾರೆ. ಇನ್ನೂ ಮೂರನೇ ಸ್ಥಾನಕ್ಕೆ ರಜತ್ ತೃಪ್ತಿ ಪಟ್ಟುಕೊಂಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button