ಬಾಗಲಕೋಟೆರಾಜ್ಯ

ಮಲಪ್ರಭಾ ನದಿಯು ಮೈತುಂಬಿ ಹರಿಯುತ್ತಿದೆ,ನದಿ ತೀರದ ಜನರು ಜಾಗೃಕತೆ

ಬಾಗಲಕೋಟ ಜಿಲ್ಲೆಯಲಿ ಸತತವಾಗಿ ಸುರೆಯುತ್ತಿರುವ ಧಾರಾಕಾರ ಮಳೆ ಸುರೆಯುತಿದೆ ಆದಕಾರಣ ಜನರು ಮಳೆಯಲ್ಲಿ ಜಾಗೃತೆಯಿಂದ ಬೆಣ್ಣಿ ಹಳ್ಳ ಅಪಾಯದ ಮಟ್ಟ ಮೀರಿ ಹರಿದು ಬಂದು ಮಲ್ಲಪ್ರಭಾಬಂದು ಸೇರಿ ಮಲ್ಲಪ್ರಭಾ ನದಿಯು ಕೂಡಾ ಅಪಾಯದ ಮಟ್ಟ ಮೀರಿ ಹರೆಯುತ್ತಿದೆ ವಾಹನ ಸವಾರರು ಮತ್ತು ಸಾರ್ವಜನಿಕರು ನದಿಯ ಸೇತುವೆ ಯನ್ನು ದಾಟ್ಟುವದಾಗಲಿ ಮಾಡಬೇಡಿ ಎಂದು ಶಾಸಕ ಭೀಮಸೆನ್ ಚಿಮ್ಮನಕಟ್ಟಿ ಯವರುಹೇಳಿದರು.

Related Articles

Leave a Reply

Your email address will not be published. Required fields are marked *

Back to top button