Uncategorized
ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಅನಿರೀಕ್ಷಿತ ಲೋಕಾಯುಕ್ತ ಭೇಟಿ ಕಡತ ಪರಶಿಲನೆ.

ಹುಕ್ಕೇರಿ : ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಬೆಳಗಾವಿ ಲೋಕಾಯುಕ್ತ ತಂಡ ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಶೀಲನೆ ಮಾಡುತ್ತಿದೆ.
ಸೋಮವಾರ ಮದ್ಯಾಹ್ನ ಲೋಕಾಯುಕ್ತ ಡಿ ಎಸ್ ಪಿ ಗಳಾದ ಭರತ ಎಸ್ ಆರ್ ಮತ್ತು ಪುಷ್ಪಲತಾ ಎಸ್ ಹಾಗೂ ಇನ್ಸಪೇಕ್ಟರ ಗಳಾದ ವೆಂಕಟೇಶ ಯಡಹಳ್ಳಿ ಮತ್ತು ಎಸ್ ಎಚ್ ಹೋಸಮನಿ ನೇತೃತ್ವದ ತಂಡ ಹುಕ್ಕೇರಿ ತಹಸಿಲ್ದಾರ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡತಗಳನ್ನು ಪರಶೀಲನೆ