
ವಿಜಯಪುರ: ಆಲ್ ಇಂಡಿಯಾ ಮುಜಲೀಸ್ ಎ ಇತ್ತೆಹಾದುಲ್ ಮುಸ್ಲಿಮೀನ ಪಾರ್ಟಿ ಎಲ್ಲ ಸದಸ್ಯರು ರೊಂದಿಗೆ ವಿಜಯಪುರ ಜಿಲ್ಲೆಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಯಾದರೂ ಬಸವನಗೌಡ ಪಾಟೀಲ್ ಯತ್ನಾಳ ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ಹುಬ್ಬಳ್ಳಿಯಲ್ಲಿ ನಡೆದ ಶ್ರೀ ರಾಮ ನವಮಿ ಕಾರ್ಯಕ್ರಮದಲ್ಲಿ ಭಾಷಣ ವೇಳೆ ನಾಲಿಗೆ ಹರಿಬಿಟ್ಟ ಬಸವನಗೌಡ ಯತ್ನಾಳ್ ಪಾಟೀಲ ಉದ್ದೇಶದಿಂದ ಅಕ್ರೋಶ ಭಾಷಣದಲ್ಲಿ ಪವಿತ್ರವಾದ ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಅವಾಚ್ಯವಾದ ಶಬ್ದವನ್ನು ಮಾಡುತ್ತಾ ಈ ಮೂಲಕ ಬಸನಗೌಡ ಪಾಟೀಲ ಇವನ ವಿರುದ್ಧ ದೂರು ದಾಖಲೆ ಮಾಡಿ ಕಠಿಣ ಕ್ರಮ ಕೈಗೊಳ್ಳುವ ಕೈಗೊಳ್ಳಬೇಕು ಎಂದು ಹುಕ್ಕೇರಿ ತಹಶೀಲ್ದಾರ್ ಮುಖಾಂತರ ಮಾನ್ಯ ರಾಜ್ಯಪಾಲರು ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು ಇವರಿಗೆ ಹಾಗೂ ಇವರಿಂದ ಮಾನ್ಯ ರಾಷ್ಟ್ರಪತಿಗಳು ಭಾರತ ಸರ್ಕಾರ ದೆಹಲಿ ಇವರಿಗೆ ವಿಜಯಪುರ ಜಿಲ್ಲೆಯ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಪ್ರವಾದಿ ಮೊಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ಪ್ರಕರಣ ದಾಖಲೆ ಮಾಡುವ ಕುರಿತು.
ಹುಕ್ಕೇರಿ ಪೈಗಂಬರ್ ದರ್ಗಾದಿಂದ ಬೀದಿಯಲ್ಲಿ ಸಂಚರಿಸುತ್ತಾ ಬಸವನಗೌಡ ಯತ್ನಾಳ್ ವಿರುದ್ಧ ಧಿಕ್ಕಾರ ಕೂಗುತ ಕೋರ್ಟ್ ಸರ್ಕಲ್ ಹತ್ತಿರ ಜಮಾಯಿಸಿದರು
ಆಲ್ ಇಂಡಿಯಾ ಮಜಲಿಸ್ ಎ ಇತ್ತೆ ಹಾದುಲ್ ಮುಸ್ಲಿಮೀನ್ ಪಾರ್ಟಿ ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಮೊಹೊಸಿನ್ ಎಎಮ್ ಮುಲ್ಲಾ ಹಾಗೂ ಸರ್ವ ಮುಸ್ಲಿಂ ಬಾಂಧವರು ಯುವಕರು ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು