Uncategorized

ನ್ಯಾಯವಾದಿಯ ಮೇಲೆ‌ ಮಾರಣಾಂತಿಕ ಹಲ್ಲೆ ಖಂಡಿಸಿ ವಿಜಯಪುರ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

ನ್ಯಾಯವಾದಿಯ ಮೇಲೆ‌ ಮಾರಣಾಂತಿಕ ಹಲ್ಲೆ ಖಂಡಿಸಿ ವಿಜಯಪುರ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

ನಿನ್ನೆಯ ದಿನ ಕಣ್ಣಾನ್ ವಕೀಲರು ಇವರ ಮೇಲೆ ನಡೆದ ಮತ್ತು ಅವರ ಅನುಮಾನಸ್ಪದ ಸಾವಿಗೆ ಕಾರಣರಾದವರನ್ನು ಮತ್ತು ಇಂತಹ ಹೀನ ಕೃತ್ಯಕ್ಕೆ ಸಹಕರಿಸಿ ಸಹಕಾರ ಕೊಟ್ಟವರನ್ನು ದಂಡನೀಯವಾಗಿ ಶಿಕ್ಷಿಸಲು ಮತ್ತು ಖಂಡಿಸಲು ವಿಜಯಪುರ ನ್ಯಾಯವಾದಿಗಳ ಸಂಘವು ಉಗ್ರವಾಗಿ ಖಂಡಿಸುತ್ತಾ ದುರ್ಘಟನೆಯ ಬಗ್ಗೆ ಕಾರಣರಾದವರನ್ನು ಬಂದಿಸಿ ಶಿಕ್ಷಿಸಬೇಕೆಂದು ಇಂದು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button