ಬೆಳಗಾವಿ

ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಪ್ರಶಸ್ತಿ ಪಡೆದ ಸಮಾಜ ಸೇವಕರು.

ಬೆಳಗಾವಿ : ಭಾರತ ಸರ್ಕಾರದ ಮಾನ್ಯತ ಪಡೆದ ಇಂಟರ್ ನ್ಯಾಷನಲ್ ಹ್ಯುಮನ ದೇವಲೆಪ್ಪಮೆಂಟ ಕೌನ್ಸಿಲ ಇವರು ದಿನಾಂಕ: 15-02-2025 ರಂದು ಪಣಜಿಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಆಯಕಾನ್ ಅಜೀವರ ಅವಾರ್ಡ ಕಾರ್ಯಕ್ರಮದಲ್ಲಿ ಬೆಳಗಾವಿ ಶ್ರೀ.ನಗರ ರಹವಾಸಿಯಾದ ಡಾ| ಗಜಾನನ ಎ ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ| ಗಜಾನನ ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯುಮನ ಡೇವಲೆಪ್ಪಮೆಂಟ ಕೌನ್ಸಿಲ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ಡಾ|| ಪ್ರತಾಫ ಸಿಂಗ್ ತಿವಾರಿ, ಡಾ|ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ| ಕೆ. ಶವರಾಮಯ್ಯ, ಡಾ| ಬಿ.ವಿ ಪದ್ಮಾವತಿ, ಡಾ| ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಪ್ರಶಸ್ತಿ ಪಡೆದಿದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶನ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಹಾಗೂ ಹಿತೈಸಿಗಳು ಶೋಭ ಕೋರುತ್ತಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮಹಾನಗರ ಪಾಲಿಕೆ ಬೆಳಗಾವಿ

Related Articles

Leave a Reply

Your email address will not be published. Required fields are marked *

Back to top button